1857 ರ ಸಿಪಾಯಿ ದಂಗೆಯ ಕಿರು ಪರಿಚಯ


 1857ರ ಸಿಪಾಯಿ ದಂಗೆಯ ಸ್ಪರ್ಧಾತ್ಮಕ

ಪರೀಕ್ಷೆ ಉಪಯುಕ್ತ ಮಾಹಿತಿ


⚪ 1857ರ ಮೇ 10ರಂದು ಮೀರತ್'ನಲ್ಲಿ ಪ್ರಾರಂಭವಾದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ ತುಪಾಕಿ ಗಳ ಬಳಕೆಯು ದಂಗೆಗೆ ತತ್‌ಕ್ಷಣದ ಕಾರಣವಾಯಿತು.

 ⚪1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿದ್ದಾರೆ. ಆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು ಸಿಪಾಯಿ ದಂಗೆ ಎಂದು ಕರೆದಿದ್ದಾರೆ.

⚪1857 ರ ಸಿಪಾಯಿ ದಂಗೆ ನಡೆದಾಗ ಭಾರತ ದೇಶದ ಗವರ್ನರ್ ಜನರಲ್ ಆಗಿದ್ದವರು Charles Canning.

⚪1857 ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು 
- 2 ಬಹದ್ದೂರ್ ಷಾ.

 ⚪ಬ್ಯಾರಕ್‌ಪುರ ಸೈನಿಕರ ಬಂಡಾಯದ ಪರಿಣಾಮ 
- ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು(ಬ್ರಿಟಿಷ್ ಅಧಿಕಾರಿ ಮೇಜರ್ ಹಡ್ಸನ್‌'ನ್ನು ಕೊಂದಿದ್ದ).

⚪ಕಾನ್ಪುರದಲ್ಲಿ ನಾನಾ ಸಾಹೇಬ ತಾಂತ್ಯಾಟೋಪೆ, ಔದ್ ಪ್ರಾಂತ್ಯದ ಲಕ್ನೋದಲ್ಲಿ ಬೇಗಂ ಹಜರತ್ ಮಹಲ್, ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಹಾಗೂ ಬಿಹಾರದಲ್ಲಿ ಕಾನ್ಪುರ್ ಸಿಂಗ್ 1857ರ ದಂಗೆಯ ವಿವಿಧ ಪ್ರಾಂತ್ಯಗಳಲ್ಲಿ ನಾಯಕತ್ವ ವಹಿಸಿದವರು......

Comments

Popular posts from this blog

Most Important Repeat One' Word Questions Answer.........✅

INDIAN NAVY, BSF ಸೇರಿ ರಕ್ಷಣಾ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.