LATEST JOB NEWS, CURRENT
AFFAIRS, DAILYHUNT NEWS PAPER,
STUDY MATERIALS MCQ TEST SERIES, & KPSC ALL ABOVE EXAM NOTIFICATION WE PROVIDE.
About Us
Get link
Facebook
X
Pinterest
Email
Other Apps
jobalert22.blogspot.com is the best job & competitive exam study material providing website we give all exam relates information latest Govt Job updates and notification.
"ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ನೇಮಕಾತಿ ಅಧಿಸೂಚನೆ" " ವೇತನ " ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ.37, 900 _70,850 ವೇತನ ನೀಡಲಾಗುತ್ತದೆ. " ವಯೋಮಿತಿ " ಕನಿಷ್ಠ 21 ವರ್ಷ ನಮ್ಮ ಅಭ್ಯರ್ಥಿಗಳಿಗೆ 35 ವರ್ಷ 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಪ.ಜಾ/ಪ.ಪಂ/ಪ್ರ1 ಅಭ್ಯರ್ಥಿಗಳಿಗೆ 40ವರ್ಷ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 15/01/2022 " ಆಯ್ಕೆ ವಿಧಾನ " •ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. " ಅರ್ಜಿ ಸಲ್ಲಿಸುವ ವಿಧಾನ " ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. " ಅರ್ಜಿ ಶುಲ್ಕ " *ಸಾಮಾನ್ಯ, ಓಬಿಸಿ ಅಭ್ಯರ್ಥಿಗಳು ರೂಪಾಯಿ_500 *ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿ ರೂಪಾಯಿ_ 250 " ಶುಲ್ಕ ಪಾವತಿಸುವ ವಿಧಾನ " •ನಿಗದಿತ ಶುಲ್ಕವನ್ನು ನಗದು/ಆನ್ ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು. " ಹುದ್ದೆಯ ಹೆಸರು " ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (ಸೀನ್ ಆಫ್ ಕ್ರೈಂ ಆಫೀಸರ್) [SOCO] " ಹುದ್ದೆಗಳ ಸಂಖ್ಯೆ " 206 ಹುದ್ದೆ ಮಿಕ್ಕುಳಿದ ವೃ...
1857ರ ಸಿಪಾಯಿ ದಂಗೆಯ ಸ್ಪರ್ಧಾತ್ಮಕ ಪರೀಕ್ಷೆ ಉಪಯುಕ್ತ ಮಾಹಿತಿ ⚪ 1857ರ ಮೇ 10ರಂದು ಮೀರತ್'ನಲ್ಲಿ ಪ್ರಾರಂಭವಾದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ ತುಪಾಕಿ ಗಳ ಬಳಕೆಯು ದಂಗೆಗೆ ತತ್ಕ್ಷಣದ ಕಾರಣವಾಯಿತು. ⚪1857ರ ದಂಗೆಯನ್ನು ಭಾರತೀಯ ಇತಿಹಾಸಕಾರರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿದ್ದಾರೆ. ಆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು ಸಿಪಾಯಿ ದಂಗೆ ಎಂದು ಕರೆದಿದ್ದಾರೆ. ⚪1857 ರ ಸಿಪಾಯಿ ದಂಗೆ ನಡೆದಾಗ ಭಾರತ ದೇಶದ ಗವರ್ನರ್ ಜನರಲ್ ಆಗಿದ್ದವರು Charles Canning. ⚪1857 ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು - 2 ಬಹದ್ದೂರ್ ಷಾ. ⚪ಬ್ಯಾರಕ್ಪುರ ಸೈನಿಕರ ಬಂಡಾಯದ ಪರಿಣಾಮ - ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು(ಬ್ರಿಟಿಷ್ ಅಧಿಕಾರಿ ಮೇಜರ್ ಹಡ್ಸನ್'ನ್ನು ಕೊಂದಿದ್ದ). ⚪ಕಾನ್ಪುರದಲ್ಲಿ ನಾನಾ ಸಾಹೇಬ ತಾಂತ್ಯಾಟೋಪೆ, ಔದ್ ಪ್ರಾಂತ್ಯದ ಲಕ್ನೋದಲ್ಲಿ ಬೇಗಂ ಹಜರತ್ ಮಹಲ್, ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಹಾಗೂ ಬಿಹಾರದಲ್ಲಿ ಕಾನ್ಪುರ್ ಸಿಂಗ್ 1857ರ ದಂಗೆಯ ವಿವಿಧ ಪ್ರಾಂತ್ಯಗಳಲ್ಲಿ ನಾಯಕತ್ವ ವಹಿಸಿದವರು......
🔹ಅರಣ್ಯ ಇಲಾಖೆ ನೇಮಕಾತಿ 2021 forest Department recruitment TOTAL NO OF POST VACANCY • Forest Guard -5400 • Forester - 2340 • wildlife Guard - 4260 TOTAL OF POST : 12000 Education qualification * Forest Guard -10th class pass in 10+2 Scheme From recognized board. * Forester - 12th and Graduation pass candidate from a recognized board or institution. * Wildlife Guard - 10th Class pass student AGE LIMIT : • For Forest Guard and wildlife guard -18 to 27 year with age relaxation. • go forester - 21 to 30 year with age relaxation. ವೇತನ : 21,400 - 42,000 Expected Date for online examination _ Online starting and ending date - March 2022 ♣️ ಪ್ರತಿಕ್ಷಣದ job Updates ಪಡೆಯಲು ಕೂಡಲೆ ಫಾಲೋ ಆಗಿ√ 🌐 https://bit.ly/3EubYcE =========================== Thank You ===========================
Comments
Post a Comment